ಮೆಹಬೂಬ ಮುಲ್ತಾನಿ ಅನುವಾದಿಸಿದ ಮಹಮ್ಮದ ದರವಿಶ್ ಕವಿತೆ
“ನಿಮ್ಮ ಒಲವಿಗೆಂದೂ ನೀನೆಂದರೆ ನಾನು
ನಾನೆಂದರೆ ನೀನೆಂದು ಹೇಳಬೇಡಿ ಬದಲಾಗಿ
ನಾವಿಬ್ಬರೂ ಕಳಚಿಕೊಂಡ ಮೋಡದಿಂದ ಹೊರಟ
ಇಬ್ಬರು ಅತಿಥಿಗಳೆಂದು ತಿಳಿ ಹೇಳಿ”- ಮೆಹಬೂಬ ಮುಲ್ತಾನಿ ಅನುವಾದಿಸಿದ ಮಹಮ್ಮದ ದರವಿಶ್ ಕವಿತೆ
Posted by ಕೆಂಡಸಂಪಿಗೆ | Mar 21, 2019 | ದಿನದ ಕವಿತೆ |
“ನಿಮ್ಮ ಒಲವಿಗೆಂದೂ ನೀನೆಂದರೆ ನಾನು
ನಾನೆಂದರೆ ನೀನೆಂದು ಹೇಳಬೇಡಿ ಬದಲಾಗಿ
ನಾವಿಬ್ಬರೂ ಕಳಚಿಕೊಂಡ ಮೋಡದಿಂದ ಹೊರಟ
ಇಬ್ಬರು ಅತಿಥಿಗಳೆಂದು ತಿಳಿ ಹೇಳಿ”- ಮೆಹಬೂಬ ಮುಲ್ತಾನಿ ಅನುವಾದಿಸಿದ ಮಹಮ್ಮದ ದರವಿಶ್ ಕವಿತೆ
Posted by ಭಾರತಿ ಹೆಗಡೆ | Mar 21, 2019 | ಸರಣಿ |
“ಶಾಂತಜ್ಜನ ಕೊನೆಯ ದಿನಗಳಲ್ಲಿ ಅವನಿಗೆ ಕಣ್ಣು ಕಾಣಿಸುತ್ತಿರಲಿಲ್ಲ. ಹೀಗಿದ್ದೂ ನಾಟಕವಾಡುವ ಖಯಾಲಿ ಬಿಡುತ್ತಲೂ ಇರಲಿಲ್ಲ. ಸ್ಟೇಜಿಗೆ ಬರುವವರೆಗೂ ಅವನನ್ನು ಯಾರಾದರೂ ಕೈ ಹಿಡಿದು ಕರೆದುಕೊಂಡು ಬರಬೇಕಾಗಿತ್ತು. ಆದರೆ ರಂಗಕ್ಕೆ ಬಂದಮೇಲೆ ಕಣ್ಣು ಕಾಣುವವರಿಗಿಂತಲೂ ಚೆನ್ನಾಗಿ ನಟಿಸುತ್ತಿದ್ದ.”
Read MorePosted by ಯೋಗೀಂದ್ರ ಮರವಂತೆ | Mar 20, 2019 | ಅಂಕಣ |
“ಐರಿಷರಿಗೂ ಆಂಗ್ಲರಿಗೂ ಇರುವ ಚಾರಿತ್ರಿಕ ವೈಷಮ್ಯಕ್ಕೋ ಅಥವಾ ಅವನ್ನು ಮೀರಿ ವಿಮರ್ಶಿಸುವ ಸಾಮರ್ಥ್ಯ ಈತನಿಗಿರಬಹುದಾದದ್ದಕ್ಕೋ ಗೊತ್ತಿಲ್ಲ, ಈತನಿಂದ ಹೆಚ್ಚು ಟೀಕೆಗೊಳಗಾಗುವವರು ಆಂಗ್ಲರು ಮತ್ತೆ ಲಂಡನ್ ಸಂಸತ್ತಿನಲ್ಲಿ ಕುಳಿತು ಆಡಳಿತ ನಡೆಸುವವರು. ಇವನಿಂದ ಪಾಠ ಹೇಳಿಸಿಕೊಳ್ಳಬೇಕಾದ ಆಂಗ್ಲರು ಯಾರೂ ಇವನ ಸುತ್ತಮುತ್ತ ಇಲ್ಲದ ಕಾರಣ ಇವನ ನೀತಿ ಧರ್ಮ ಭೋದೆ ಎಲ್ಲವೂ ಪರದೇಸಿ, ವಲಸಿಗ ನನ್ನ ಮೇಲೆಯೇ ಕರುಣಿಸಲ್ಪಡುತ್ತದೆ.”
Read MorePosted by ಸುಜಾತಾ ಎಚ್.ಆರ್ | Mar 19, 2019 | ಪ್ರವಾಸ |
“ತೋಟ ಹಾದು ಬರಲು ಹೋದರೆ ಮಳೆಹದ ಸಾಲದೆ ಅಲ್ಲಲ್ಲೇ ಬರಕಲಾಗಿರುವ ತೋಟ ಕಾಣಿಸಿತು. ಈ ವರ್ಷದ ಮಳೆಗಾಲದ ಅಧಿಕ ವೃಷ್ಟಿಯಲ್ಲಿ ಕೊಳೆತ ಕೆಲವು ಎತ್ತರದ ಒಣಗಿದ ಮೆಣಸಿನ ಬಳ್ಳಿಯೂ ಕಂಡವು. ಅಷ್ಟರಲ್ಲಿ ಕಟು ವಾಸನೆ ಬಡಿಯಿತು. ಜೇನ್ನೊಣದ ಝೇಂಕಾರ. ಗಂಧ ಹುಡುಕಿ ಹೋದರೆ ಓಡುತ್ತಿದ್ದ ಸ್ಪ್ರಿಂಕ್ಲರ್. ತಣ್ಣಗೆ ಚಿಮ್ಮುತ್ತಿದ್ದ ಸ್ಪ್ರಿಂಕ್ಲರ್ ನೀರಿನ ಪಟ್ಟೆಯ ಅಂಚುಕಟ್ಟಿ ದಪ್ಪ ಮೊಗ್ಗಿನ ಜಡೆಯಂಥ ಮೊಗ್ಗೆದ್ದು ನಿಂತಿದ್ದವು.”
Read MorePosted by ಡಾ. ಬಿ. ಜನಾರ್ದನ ಭಟ್ | Mar 18, 2019 | ದಿನದ ಪುಸ್ತಕ, ಸಾಹಿತ್ಯ |
“ವಿದ್ಯಾಭೂಷಣರ ಆತ್ಮಕಥೆಯಲ್ಲಿ ಎದ್ದು ಕಾಣುವ ಒಂದಂಶವೆಂದರೆ ಅವರ ಪ್ರಾಮಾಣಿಕತೆ. ಸಂನ್ಯಾಸ ಒಲ್ಲದ ತಮ್ಮನ್ನು ಒತ್ತಾಯದಿಂದ ಪೀಠದಲ್ಲಿ ಕುಳ್ಳಿರಿಸಿದ ಕಾರಣ, ತಮ್ಮ ಮನಸ್ಸು ಸದಾ ಪೀಠತ್ಯಾಗವೆಂಬ ಪ್ರತಿಭಟನೆಗೆ ತುಡಿಯುತ್ತಿದ್ದುದನ್ನು ದಾಖಲಿಸುವುದರ ಜತೆಗೆ ಅವರು ತಮ್ಮ ನಿರ್ಧಾರ ಮತ್ತು ನಡೆಗಳ ಬಗ್ಗೆ ಸ್ವವಿಮರ್ಶೆ ಮಾಡುತ್ತಾರೆ.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…
Read More