ಆನ್ ಲೈನ್ – ಆಫ್ ಲೈನ್ ನಡುವಿನ ಕಾಲುಸಂಕ
“ಡಿಜಿಟಲ್ ಕ್ರಾಂತಿಯ ಹುಮ್ಮಸ್ಸಿನ ಗಿಡಕ್ಕೆ ಲಾಕ್ ಡೌನ್ ಎಂಬುದು ಇನ್ನಷ್ಟು ನೀರು ಗೊಬ್ಬರವಾಗಿ ಪರಿಣಮಿಸಿದೆ. ಅದು ಶಿಕ್ಷಣ ಕ್ಷೇತ್ರದಲ್ಲಿ ತಂದ ಬದಲಾವಣೆಗಳಂತೂ ಅಗಾಧವಾದುದು. ಅಷ್ಟೊಂದು ಬದಲಾವಣೆಗಳನ್ನು ಸಮಾಜದ ಎಲ್ಲ ಮಕ್ಕಳೂ ತಾಳಿಕೊಳ್ಳಬಲ್ಲರೇ.. ಅವರಿಗೆ ಪ್ರೀತಿಯಿಂದ ತಿಳಿಹೇಳಬೇಕಾದ ವಿಷಯಗಳೇನು? ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದ ಎದುರು ಇರುವ ಸೂಕ್ಷ್ಮ ಸವಾಲುಗಳ ಬಗ್ಗೆ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ.
Read More