Advertisement

ಎಸ್. ಗಂಗಾಧರಯ್ಯ

ಬೇಂದ್ರೆಯವರ ಸಣ್ಣ-ಸೋಮವಾರ-ಒಂದು ಓದು: ಚನ್ನಪ್ಪ ಅಂಗಡಿ ಬರಹ

ಇಲ್ಲಿಯವರೆಗೆ ನಿಸರ್ಗದ ಮಡಿಲಲ್ಲಿ ಮಗುವಿನಂತೆ ಲಾಸ್ಯವಾಡಿದ ಕವನ, ಬೆಳೆದು ಎದ್ದು ನಿಲ್ಲುತ್ತದೆ. ಆಧುನಿಕ ಯುಗದ ಪ್ರಗತಿಯ ಕಡೆಗೆ ಹೊರಳುವ ಸಂಕೇತವಾಗಿ ಗೂಡ್ಸ್ ಉಗಿಬಂಡಿ ಬರುತ್ತದೆ. ರೈಲು ಬರುವುದಕ್ಕೆ ಹೋಗುವುದಕ್ಕೆ ತನ್ನದೇ ಆದ ನಿಯಮವಿದೆ. ಆದರೆ ಇದನ್ನು ಅರಿಯದ ಬಾಲಕರು ಅದರತ್ತ ಓಡಿ ಕೈಯಿಂದ ಸಿಗ್ನಲ್ ಕೊಡುತ್ತಾರೆ. ತಮ್ಮ ಸಂಕೇತಕ್ಕನುಸಾರವಾಗಿ ರೈಲು ಚಲಿಸುತ್ತಿದೆಯೆಂದು ಭಾವಿಸಿ ಸಂಭ್ರಮಿಸುತ್ತಾರೆ. ಈ ಮುಗ್ಧತೆಯನ್ನು ಕಾಪಿಟ್ಟುಕೊಳ್ಳುವದು ಕೂಡ ಕವಿಯ ಲಕ್ಷಣ. ರೈಲು ಹಳಿಗಳನ್ನು ದಾಟಿ ಮುನ್ನಡೆದಾಗ ಸೋಮೇಶ್ವರ ಕಾಣುತ್ತದೆ. ಹೇಗೆ ಕಾಣುತ್ತದೆ?
ದ.ರಾ. ಬೇಂದ್ರೆ ರಚಿತ “ಸಣ್ಣ ಸೋಮವಾರ” ಕವಿತೆಯ ಕುರಿತು ಚನ್ನಪ್ಪ ಅಂಗಡಿ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ