ಸಾಹಿತ್ಯವೇ ದುಃಖಕ್ಕೆ ಮೂಲವೆಂದ ಶ್ರೀರಾಮ್:ತಿರುಮಲೇಶ್ ಅಂಕಣ
ಇಂಥ ಅನೇಕ ನಿರೀಕ್ಷೆಗಳಲ್ಲಿ ಶ್ರೀರಾಮ್ ಕತೆಗಳು ಏನು ಮಾಡುತ್ತವೆ ಎನ್ನುವುದನ್ನು ಓದುಗರೇ ಹೇಳಬೇಕು. ಕೆ. ವಿ. ತಿರುಮಲೇಶ್ ಅಂಕಣ
Read Moreವಸಂತಕುಮಾರ್ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ' (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.
Posted by ಕೆ.ವಿ. ತಿರುಮಲೇಶ್ | Mar 9, 2018 | ಅಂಕಣ, ದಿನದ ಅಗ್ರ ಬರಹ |
ಇಂಥ ಅನೇಕ ನಿರೀಕ್ಷೆಗಳಲ್ಲಿ ಶ್ರೀರಾಮ್ ಕತೆಗಳು ಏನು ಮಾಡುತ್ತವೆ ಎನ್ನುವುದನ್ನು ಓದುಗರೇ ಹೇಳಬೇಕು. ಕೆ. ವಿ. ತಿರುಮಲೇಶ್ ಅಂಕಣ
Read MorePosted by ಕೆ.ವಿ. ತಿರುಮಲೇಶ್ | Jan 24, 2018 | ಅಂಕಣ, ದಿನದ ಅಗ್ರ ಬರಹ |
ಕನ್ನಡದ ಕವಿ ಕೆ.ವಿ.ತಿರುಮಲೇಶ್ ತಮ್ಮ ಆ ಕಾಲದ ಆಂಗ್ಲ ಸ್ನಾತಕೋತ್ತರ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
Read MorePosted by ಕೆ.ವಿ. ತಿರುಮಲೇಶ್ | Jan 17, 2018 | ದಿನದ ಕವಿತೆ |
ಎಜ್ರಾ ಪೌಂಡ್ ನ ಕೆಲವು ಸ್ವತಂತ್ರ ಹಾಗೂ ಅನುವಾದಿತ ರಚನೆಗಳನ್ನು ಇಲ್ಲಿ ಕನ್ನಡಕ್ಕೆ ತರುವ ಯತ್ನ ನಡೆಸಲಾಗಿದೆ. ಅನುವಾದ ಕಾರ್ಯದಲ್ಲಿ ಅಪ್ರತಿಮನಾದ ಪೌಂಡ್ ನ್ನ ಅನುವಾದಿಸುವುದು ಹೇಗೆ ಕಷ್ಟಸಾಧ್ಯವೋ ಹಾಗೇ ಆಹ್ಲಾದಕರವೂ ಆದ ಸಂಗತಿ. ಈ ಅನುವಾದ ಮಾಡುವಾಗ, ಪೌಂಡ್ ನ ಪ್ರತ್ಯೇಕ ಕೊಡುಗೆಗಳನ್ನು ಗಮನದಲ್ಲಿ ಇರಿಸಿಕೊಳ್ಳಲು ಯತ್ನಿಸಲಾಗಿದೆ. ಇಲ್ಲಿ ಅನುವಾದಿಸಿದ ಕವಿತೆಗಳಲ್ಲಿ ಕೆಲವು ಪೌಂಡ್ ಸ್ವತಃ ರಿಹಾಕೊ, ಮೈ ಶೆಂಗ್ ಮುಂತಾದ ಪುರಾತನ ಚೀನೀ ಕವಿಗಳಿಂದ ಇಂಗ್ಲಿಷ್ ಗೆ ಅನುವಾದಿಸಿದಂಥವು.
Read MorePosted by ಕೆ.ವಿ. ತಿರುಮಲೇಶ್ | Dec 14, 2017 | ಸಾಹಿತ್ಯ |
ನಾಡಿಗ್ ಮತ್ತು ನಾನು ಭೇಟಿಯಾದಾಗಲೆಲ್ಲ ಕವಿತೆ, ಕವಿಮಿತ್ರರು, ಪ್ರಕಟಣೆ ಇತ್ಯಾದಿಗಳ ಕುರಿತಾಗಿಯೇ ಮಾತು. ನಾಡಿಗರ ಬಳಿ ಯಾವಾಗಲೂ ಕವಿತೆಗಳು ಇದ್ದೇ ಇರುತ್ತವೆ.
Read MorePosted by ಕೆ.ವಿ. ತಿರುಮಲೇಶ್ | Dec 14, 2017 | ಸಾಹಿತ್ಯ |
ಹೀಗೆ ಮಾತಿನ ಶೈಲಿಯಲ್ಲಿನ ಭಿನ್ನತೆಗಳನ್ನು ಪಟ್ಟಿಮಾಡುತ್ತ ಹೋಗಬಹುದು. ಕೆಲವೊಂದು ಸ್ವರಗಳನ್ನು ಕನ್ನಡ ಬರಹದಲ್ಲಿ ಅಭಿವ್ಯಕ್ತಿಸುವಂತೆಯೂ ಇಲ್ಲ. ಧಾರವಾಡ ಕಡೆಯ ಕನ್ನಡದಲ್ಲಿ ಕೆಲವೆಡೆ ಅನುನಾಸಿಕ ಸ್ವರಗಳಿವೆ;
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More