Advertisement

Category: ಅಂಕಣ

ಕೋವಿಡ್ ಕತ್ರಿಯಲ್ಲಿ ನಾವು: ಯೋಗೀಂದ್ರ ಮರವಂತೆ ಅಂಕಣ

“ರಸ್ತೆಗಳು ಒಂದನ್ನೊಂದು ಹಾದು ಹೋಗುವ ಜಾಗದ ಹೆಸರು ಯಾವ ಭಾಷೆಯಲ್ಲಿ ಏನೇ ಆದರೂ ಅಲ್ಲಿ ಹಾದು ಹೋಗುವವರ ಅನುಭವ ಗೊಂದಲ ಯಾವುದೇ ಊರು ದೇಶಗಳಲ್ಲಿಯೂ ಸರಿಸುಮಾರು ಒಂದೇ ತರಹದ್ದು. ನಾವೂ ಎಲ್ಲೆಲ್ಲಿಂದಲೋ ಈ ಕಾಲದ ಬಹು ಜನಪ್ರಿಯ ಹಾಗು ಕುಖ್ಯಾತ ಸಾಮೂಹಿಕ ಪ್ರಯಾಣದಲ್ಲಿ ತೊಡಗಿದವರು, ಸದ್ಯಕ್ಕೆ ಇಷ್ಟು ರಹದಾರಿ ಗಮಿಸಿ ಕ್ರಮಿಸಿ ಇಲ್ಲೊಂದು ಕತ್ರಿಯಲ್ಲಿ…”

Read More

ಪರೀಕ್ಷೆಯ ಸಮಯದಲ್ಲಿ ಫಾಗ್ ನ ಜೊತೆಗೆ ಸುತ್ತುತ್ತಾ…: ಶೇಷಾದ್ರಿ ಗಂಜೂರು ಅಂಕಣ

“ಆಗಿನ ಕಾಲದಲ್ಲಿ, ಈ ರೀತಿಯ ಪಬ್ಲಿಕ್ ಪರೀಕ್ಷೆಗೆ ಕುಳಿತವರು, ಪ್ರಶ್ನೆಪತ್ರಿಕೆ ದೊರಕಿದ ಅರ್ಧಗಂಟೆಯವರೆಗೂ ಪರೀಕ್ಷಾ ಕೇಂದ್ರದಿಂದ ಹೊರ ಹೋಗುವಂತಿರಲಿಲ್ಲ. ಅರ್ಧಗಂಟೆಯ ಸಮಯಕ್ಕೆ ಒಂದು ಬೆಲ್ ಆಗುತ್ತಿತ್ತು. ಅದರ ನಂತರ, ಪರೀಕ್ಷೆಗೆ ಬಂದ ವಿದ್ಯಾರ್ಥಿಗಳು ಉತ್ತರ ಪತ್ರಿಕೆ ನೀಡಿ ಹೊರ ಹೋಗಬಹುದಿತ್ತು. ನಾನು ಮಾಡಿದ್ದು ಅದನ್ನೇ.”

Read More

ಸಿಕ್ಕು ನುಣುಚಿಕೊಳ್ಳುವ ಮೀನು ಬರಹ….: ಆಶಾ ಜಗದೀಶ್ ಅಂಕಣ

“ಬರೆದದ್ದೆಲ್ಲಾ ಹೊನ್ನಾಗಬೇಕೆಂದು ಬಯಸುವುದು ತಪ್ಪಾಗುತ್ತದೆ. ಶ್ರೇಷ್ಠ ಬರಹವನ್ನು ಸೃಷ್ಟಿಸುವುದು ಸಾಧ್ಯವಿಲ್ಲ. ಅದು ತಾನಾಗೆ ಹುಟ್ಟುತ್ತದೆ. ಮತ್ತು ಹುಟ್ಟಬೇಕು ಸಹ. ಬುದ್ಧಿಯ ಚಾತುರ್ಯ ಹುಬ್ಬೇರಿಸುವಂತೆ ಮಾಡಬಲ್ಲದು. ಆದರೆ ನಿಜವಾದ ಬರಹ ಓದುಗರ ಹೃದಯವನ್ನು ತಟ್ಟಬಲ್ಲದು. ಬರಹಗಾರನಾದವನಿಗೆ ಇದರ ಅರಿವು ಮತ್ತು ತಾಳ್ಮೆ ಇರಲೇಬೇಕು. ತಾಳ್ಮೆ ಇಲ್ಲದೇ ಬರಹಗಾರನಾಗಲಾರ.”

Read More

ನಿಮ್ಕಡೆ ಟೈಮೆಸ್ಟಾಯ್ತು?: ಶೇಷಾದ್ರಿ ಗಂಜೂರು ಅಂಕಣ

“ಹಳಿಗಳ ನೆಟ್ವರ್ಕ್ಗಳು ಬೆಳೆದಂತೆ, ಒಂದೇ ಸಮಯದಲ್ಲಿ ಹಲವಾರು ರೈಲು ಗಾಡಿಗಳು ಈ ಹಳಿಗಳ ಮೇಲೆ ಓಡಾಡುತ್ತಿದ್ದವು. ಇವೆಲ್ಲವೂ ಒಂದಕ್ಕೊಂದು ಡಿಕ್ಕಿ ಹೊಡೆಯದಂತೆ ತಪ್ಪಿಸಲು ಅವುಗಳಿಗೆ ಒಂದು ಟೈಮ್ ಟೇಬಲ್ ಬೇಕಿತ್ತು. ಜೊತೆಗೆ, ಆ ಹಳಿಗಳ ಉದ್ದಕ್ಕೂ ಆ ಟೈಮ್ ಟೇಬಲ್ ಅನ್ನೇ ಅನುಸರಿಸಬೇಕಿತ್ತು. ಆ ಕಾಲದಲ್ಲಿ ರೈಲು ಗಾಡಿಗಳನ್ನು ನಡೆಸುತ್ತಿದ್ದವರು ಪ್ರೈವೇಟ್ ಕಂಪೆನಿಗಳು. ಈ ಕಂಪೆನಿಗಳವರು, ತಮ್ಮ ಕಂಪೆನಿಯ ಮುಖ್ಯ ಕಛೇರಿ ಎಲ್ಲಿತ್ತೋ..”

Read More

ಅತಿವೇಗದ ರೈಲಿನ ಪರವಿರೋಧದ ವಿಚಾರಗಳು: ಯೋಗೀಂದ್ರ ಮರವಂತೆ ಅಂಕಣ

“ಎರಡನೆಯ ಮಹಾಯುದ್ಧಾನಂತರದ ಬ್ರಿಟನ್ನಿನ ಅತಿ ದುಬಾರಿ ಸೌಕರ್ಯ ನಿರ್ಮಾಣ ಯೋಜನೆ ಎಂದು ಕರೆಯಲ್ಪಡುವ ಈ ಸಾಹಸ ಸಹಜವಾಗಿಯೇ ತೀವ್ರ ಅಸಮಾಧಾನವನ್ನೂ ವಿರೋಧವನ್ನೂ ಪಡೆದಿದೆ. ಅತಿಯಾದ ವೆಚ್ಚ, ಈ ಮಾರ್ಗಗಳಲ್ಲಿ ಈಗಾಗಲೇ ಇರುವ ರೈಲು ಪ್ರಯಾಣಗಳಿಗಿಂತ ಬಹಳವೇನೂ ಕಡಿಮೆಯಲ್ಲದ ಸಮಯದಲ್ಲಷ್ಟೇ ಗುರಿ ಮುಟ್ಟುವ ಸಾಧ್ಯತೆ, ಸಾವಿರಾರು ಹೆಕ್ಟರ್…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ