Advertisement

Month: May 2024

ಈಸ್ಟರ್ ವಾರಾಂತ್ಯದ ಸುಖಯೋಗ:ಯೋಗೀಂದ್ರ ಅಂಕಣ

“ಚೈತ್ರಕಾಲದ ಆರಂಭವನ್ನು ಪ್ರತಿನಿಧಿಸುವ, ವಸಂತ ಮಾಸದ ದೇವತೆಯನ್ನು ಆರಾಧಿಸುವ ಹಬ್ಬ ಅಂದು ಇದಾಗಿತ್ತಂತೆ. ಇಲ್ಲಿನ ವರ್ಷದ ಆರು ತಿಂಗಳುಗಳ ಕಳೆಗೆಟ್ಟ ಪ್ರಕೃತಿಗೆ ಒಮ್ಮೆಲೇ ಚೇತನ ಬರಲಾರಂಭಿಸಿದರೆ ಅದು ಹಬ್ಬವೂ ಹೌದು ಪೂಜೆಯೂ ಹೌದು. ಅನಾದಿಕಾಲದ ಈ ಸಂಭ್ರಮ ಒಂದಾನೊಂದು ಕಾಲದಲ್ಲಿ ಪೆಗನ್ ಜನರು ಎಂದು ಕರೆಸಿಕೊಳ್ಳುವ ಯೂರೋಪಿನ ಪೂರ್ವಜ “ಮಣ್ಣಿನ ಮಕ್ಕಳ” ಹಬ್ಬ ಆಗಿತ್ತು. “

Read More

ತುಂಗೆ ಮತ್ತು ಭದ್ರೆಯ ಬಳುಕು:ಪ್ರಸಾದ್ ಶೆಣೈ ಕಥಾನಕ

“ಬೆಳಗ್ಗಿನ ಕುದುರೆಮುಖದ ನೆರಳು-ಬಿಸಿಲು ಬಿದ್ದ ಹಚ್ಚ ಹಸುರಿನ ದಾರಿ ಹಿಡಿದು ಸಾಗುವುದೇ ಎಷ್ಟು ಚೆಂದಗಿನ ಅನುಭವ!. ತಿಳಿಬಿಸಿಲು ಹಾಗೇ ದಾರಿಗೆ ಸುರಿಯುತ್ತಿರುತ್ತದೆ, ಬಾಗಿ ನಿಂತ ಮರಗಳೆಲ್ಲಾ ಗಾಳಿಗೆ ಒಂದು ಗಳಿಗೆ  ತೂಗಿ ಅದರ ನೆರಳು ರಸ್ತೆಯಲ್ಲೆಲ್ಲಾ ಚೆಲ್ಲುತ್ತದೆ. ಸುಯ್ಯೆಂದು ರೆಕ್ಕೆ ಮಾತ್ರ ಕಾಣುವಂತೆ ಕಾಡಿನ ಹಕ್ಕಿಯೊಂದು ನಮ್ಮ ತಲೆ ಮೇಲಿಂದ ಹಾದು ಹೋಗುತ್ತದೆ.”

Read More

ಅಂತೂ ಇಂತು ಪ್ರಶಾಂತನ ಮಗಾ ಪಾಸ್ ಆದಾ: ಪ್ರಶಾಂತ್ ಆಡೂರ ಅಂಕಣ

“ನನ್ನ ಹೆಂಡತಿ ಅಂತೂ ತನ್ನ ಫೋನ ತೊಗೊಂಡ ತಮ್ಮ ತವರಮನಿಯವರಿಗೆಲ್ಲಾ ಫೋನ ಮಾಡಿದ್ದ ಮಾಡಿದ್ದ. ಅಕಿಗೆ ತಾ ಎಸ್.ಎಸ್.ಎಲ್.ಸಿ ಪಾಸ್ ಆದಾಗರ ಇಷ್ಟ ಖುಷಿ ಆಗಿತ್ತೊ ಇಲ್ಲೊ ಆ ದೇವರಿಗೆ ಗೊತ್ತ. ಏನ ಅಗದಿ ಮಗಗ ಕನ್ಯಾ ಗೊತ್ತಾಗಿ ಒಂದ ಹತ್ತ ತೊಲಿ ಬಂಗಾರ, ಒಂದ ಪ್ಲಾಟ್, ಐದ ಲಕ್ಷ ವರದಕ್ಷಣಿ ಸಿಕ್ಕೊರಂಗ ಎಲ್ಲಾರಿಗೂ ಹೇಳಿದ್ದ ಹೇಳಿದ್ದ.”

Read More

ಗೋರವಿ ಆಲ್ದೂರು ಬರೆದ ದಿನದ ಕವಿತೆ

“ಗಾಳಿಯ ನಿರಾಕರಿಸಲ್ಪಟ್ಟ ಸಮುದ್ರ
ಹೆಪ್ಪಾಗಿ ಉಪ್ಪಾಗಿ
ಅಲೆಗಳಾಗದೆ ನರಳುವಾಗ
ಹೆಪ್ಪಿನಡಿಯಲ್ಲಿ ಸತ್ತ ಮೀನುಗಳು
ಬೀಜವಾಗಲಿ, ಬೆಳೆದು ಅರಣ್ಯವಾಗಲಿ”
ಗೋರವಿ ಆಲ್ದೂರು ಬರೆದ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ