ಪಟ್ಟಣ ಪುರಾಣ: ಉಪ್ಪಿಟ್ಟಿನ ಮುಖೇನ ಕಾಂಕ್ರೀಟು ಪಾಠ
ಒಟ್ಟಿನಲ್ಲಿ ಈ ಕಾಲದ ಮನೆಯೆಂಬ ಕನಸನ್ನು ಸಾಕಾರಗೊಳಿಸುತ್ತಿರುವುದು ಈ ಕಾಂಕ್ರೀಟು ಮತ್ತು ಉಕ್ಕುಗಳ ಜಂಟಿವರಸೆಯೇ ಹೌದು. ಉಕ್ಕನ್ನು ಹೇಗೆ, ಎಷ್ಟು ಮತ್ತು ಎಲ್ಲಿ ಹೂಡಿಡಬೇಕೆಂದು ಸಿವಿಲ್ ಇಂಜಿನಿಯರಿಕೆ ಹೇಳಿಕೊಡುತ್ತದೆ.
Read Moreಬೆಂಗಳೂರಿನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿರುವ ರವಿ ಮಡೋಡಿ ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಬಳಿಯ ಮಡೋಡಿ ಗ್ರಾಮದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕಳೆದ 15 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ತಮ್ಮ ತಂಡದೊಂದಿಗೆ ನೀಡಿದ್ದಾರೆ. ‘ಯಕ್ಷಸಿಂಚನ’ ಎನ್ನುವ ಹವ್ಯಾಸಿ ಯಕ್ಷಗಾನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅವರು ಸಂಸ್ಥೆಯ ಈಗಿನ ಅಧ್ಯಕ್ಷರೂ ಹೌದು. ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಇವರು ಮಲೆನಾಡಿನ ಒಂದು ಶತಮಾನದ ಯಕ್ಷಗಾನ ಇತಿಹಾಸವನ್ನು ತಿಳಿಸುವ ‘ಮಲೆನಾಡಿನ ಯಕ್ಷಚೇತನಗಳು’ ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರ ಜೊತೆಗೆ ʼನಮ್ಮಲ್ಲೇ ಮೊದಲು’, ’ಪ್ರಸಂಗಕರ್ತ ಶ್ರೀಧರ ಡಿ.ಎಸ್’ ಇವರ ಇತರ ಕೃತಿಗಳು. ಅವರ ಹಲವಾರು ಕಥೆ, ಲೇಖನ, ಲಲಿತ ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
Posted by ನಾಗರಾಜ ವಸ್ತಾರೆ | Nov 21, 2017 | ಅಂಕಣ |
ಒಟ್ಟಿನಲ್ಲಿ ಈ ಕಾಲದ ಮನೆಯೆಂಬ ಕನಸನ್ನು ಸಾಕಾರಗೊಳಿಸುತ್ತಿರುವುದು ಈ ಕಾಂಕ್ರೀಟು ಮತ್ತು ಉಕ್ಕುಗಳ ಜಂಟಿವರಸೆಯೇ ಹೌದು. ಉಕ್ಕನ್ನು ಹೇಗೆ, ಎಷ್ಟು ಮತ್ತು ಎಲ್ಲಿ ಹೂಡಿಡಬೇಕೆಂದು ಸಿವಿಲ್ ಇಂಜಿನಿಯರಿಕೆ ಹೇಳಿಕೊಡುತ್ತದೆ.
Read MorePosted by ನಾಗರಾಜ ವಸ್ತಾರೆ | Nov 21, 2017 | ಅಂಕಣ |
ಈ ದೇವಾಲಯದ ಉತ್ತರಕ್ಕೆ ಏರಿಕೊಂಡು ಸಾಗುವ ರಸ್ತೆಯಲ್ಲಿ ಕೊನೆಗೆ ನಾನಿರುವ ಮನೆಯಿದೆ. ‘ವಸ್ತಾರೆ’ಯೆಂತಲೇ ನನ್ನಪ್ಪ ಇಟ್ಟ ಹೆಸರು ಅದಕ್ಕೆ… ನೀವೇನೇ ಅನ್ನಿ, ಈ ಮಹಾನಗರದಲ್ಲಿ ಗುಡಿಯ ಬದಿಗೆ ಮನೆ ಮಾಡಬಾರದು.
Read MorePosted by ನಾಗರಾಜ ವಸ್ತಾರೆ | Nov 21, 2017 | ಅಂಕಣ |
ಆಡಿಟರು ಹೇಳುತ್ತಾರೆ- ಹಣ ಹಣವನ್ನು ಹುಟ್ಟಿಸುತ್ತದೆ. ವೆಲ್ತ್ ಶಲ್ ಜೆನರೇಟ್ ವೆಲ್ತ್. ಬಂಡವಾಳ ಚೆನ್ನಿದ್ದರೆ, ಮಾರಲು ಚಾಲಾಕಿದ್ದರೆ ವ್ಯಾಪಾರ ಚಂದ ಕುದುರುತ್ತದೆ. ಹಣ ಬಿತ್ತಿ ಹಣದ ಫಸಲಾಗುತ್ತದೆ. ಆದರೆ ಹಣ ಬಂದಿತೆಂದು ಹಣ ತೆರುತ್ತೇವೆ. ತೆರಲಿಕ್ಕೆ ಇನ್ನಷ್ಟು ಸಾಲ ತರುತ್ತೇವೆ.
Read MorePosted by ನಾಗರಾಜ ವಸ್ತಾರೆ | Nov 21, 2017 | ಅಂಕಣ |
ಮನೆ ತುಂಬ ಕಾಯಿ ಬಿದ್ದು ಉರುಟಾಡುತ್ವೆ ಕಣೋ… ಎಲ್ಲ ಸರಿ. ತೆಂಗಿನಕಾಯಿ ಒಟ್ಟಕ್ಕೇಂತ ಒಂದಿಷ್ಟು ಜಾಗ ಮಾಡಲಿಲ್ಲವಲ್ಲ ನೀನು? -ಅಂತ ಅಮ್ಮ ಆಗಾಗ ಗೊಣಗುವುದಿದೆ.
Read MorePosted by ನಾಗರಾಜ ವಸ್ತಾರೆ | Nov 21, 2017 | ಅಂಕಣ |
ಹತ್ತು ವರ್ಷಗಳಿಂದ ನನ್ನ ಅಮ್ಮನಿಗೆ ಜತೆಯಾಗಿರುವ, ಒಂದು ರೀತಿಯಲ್ಲಿ ಅವಳ ಬಾಡಿಗಾರ್ಡಾಗಿರುವ ಇವಳ ಬಗ್ಗೆ ನಾನು ಈ ಹಿಂದೆಲ್ಲೋ ಬರೆದಿದ್ದು ನೆನಪು. ಇವಳ ಸಂಕೀರ್ತನೆಯಾಗದೆ ನಮ್ಮ ಮನೆಯಲ್ಲಿ ಹೊತ್ತು ಹುಟ್ಟುವುದಿಲ್ಲ. ಮುಳುಗುವುದಿಲ್ಲ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More